Friday, October 8, 2010

ಭಗವದ್ಗೀತೆ ಯ ಒಂದು ಸಾಲಿನ ಅರ್ಥ ಹೀಗಿದೆ....

ಆದದ್ದೆಲ್ಲ ಒಳ್ಳೆಯದಕ್ಕೆ ಆಗುತ್ತಿದೆ.
ಆಗುವುದೆಲ್ಲ ಒಳ್ಳೆಯದಕ್ಕೆ ಆಗುತ್ತಿದೆ.
ಆಗಲಿರುವುದು, ಅದೂ ಒಳ್ಳೆಯದೇ ಆಗಲಿದೆ.
ರೋದಿಸಲು ನೀನೇನು ಕಳೆದು ಕೊಂಡಿರುವೆ.
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು ?
ನಾಶವಾಗಲು ನೀನು ಮಾಡಿರುವುದಾದರು ಏನು ?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ.
ಏನನ್ನು ನೀಡಿದರು ಅದನ್ನು ಇಲ್ಲಿಗೆ ನೀಡಿರುವೆ.
ನಿನ್ನೇ ಬೇರೆ ಯಾರದ್ದೋ ಆಗಿದ್ದು, ಇಂದು ನಿನ್ನದಾಗಿದೆ ಮತ್ತು ನಾಳೆ ಅದು ಇನ್ನಾರದ್ದೋ ಆಗಲಿದೆ.
ಅದಕ್ಕೆ ಹೇಳುವುದು, ಪರಿವರ್ತನೆ ಜಗದ ನಿಯಮ.

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು